• Skip to primary navigation
  • Skip to main content
  • Skip to primary sidebar
Lanka Krishna Murti Foundation

Lanka Krishna Murti Foundation

  • Home
  • Aims & Objectives
  • Contact Us
  • Photos
  • Videos
  • E BOOKS
  • Disclaimer
  • SAADHANA MAARGA HANDBOOK ONE TO THREE
    • SAADHANA MAARGA HANDBOOK ONE (ENGLISH AND KANNADA)
      • INTRODUCTION
      • VANDE GURU PARAMPARAM – Guru Sishya Relationships
      • GURUVASTAKAM
    • SAADHANA MAARGA HANDOOK TWO(ENGLISH AND KANNADA)
      • Sanathana Dharma: Principles and Practices
      • Nitya Karma Anushthana
      • Prasnottara Rathnamaalikaa
      • SUBHASHTAS
      • A SHUBHASHITA A DAY (1-300)
    • SAADHANA MAARGA HANDBOOK THREE(ENGLISH AND KANNADA)
      • Hatha Yoga: Guide to Meditation
      • Guided Chakra Meditation
  • SAADHANA MAARGA HANDBOOK  FOUR AND FIVE
    • SAADHANA MAARGA HANDBOOK FOUR(ENGLISH AND KANNADA)
      • Introduction
      • Pratah Smarana Stotram
      • Nirvana Shatkam
      • NARAYANA  SUKTAM
      • Dvaa Suparna: Two Birds
      • Shiva Maanasa Pooja
      • Self-Awakening (Audio)
      • Dakshina Murti Stotram
      • Dasasloki
      • Purusha Suktam
      • Sree Suktam
      • Moha Mudgaram (Bhajagovindam)
    • SAADHANA MAARGA HANDBOOK FIVE(ENGLISH AND KANNADA)
      • Tattva Bodha
      • Aparoksanubhuti
  • Vishnushasranama A Sloka A Day
    • SRI VISHNUSAHASRANAMAM(Sanskrit, English and Kannada)
    • ಶ್ರೀ ವಿಷ್ಣುಸಹಸ್ರನಾಮ
  • Bhagavad Gita
    • SRIMAD BHAGAVAD GITA CHAPTER 1
    • SRIMAD BHAGAVAD GITA CHAPTER 2
    • SRIMAD BHAGAVAD GITA CHAPTER 3
    • SRIMAD BHAGAVADGITA CHAPTER 4
    • SRIMADBHAGAVADGITA CHAPTER 5
    • SRIMADBHAGAVADGITA CHAPTER 6
    • SRIMADBHAGAVADGITA CHAPTER 7
    • SRIMADBHAGAVADGITA CHAPTER 8
    • SRIMADBHAGAVADGITA CHAPTER 9
    • Srimadbhagavadgita Chapter 10
    • SRIMADBHAGAVADGITA CHAPTER 11
    • SRIMADBHAGAVADGITA CHAPTER 12
    • SRIMADBHAGAVADGITA CHAPTER 13
    • SRIMAD BHAGAVADGITA CHAPTER 14
    • SRIMADBHAGAVDGITA CHAPTER 15
    • SRIMADBHAGAVDGITA CHAPTER 16
    • SRIMADBHAGAVADGITA CHAPTER 17
    • SRIMADBHAGAVADGITA CHAPTER 18
    • AUDIOS OF CHAPTERS 1 TO 18 OF SRIMAD BHAGAVAD GITA
  • RECENT ARTICLES
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of Gayatri- ಗಾಯತ್ರಿ – Written by Late Lanka Krisna Murti
    • ನನ್ನ ಪ್ರೀತಿಯ ತಂದೆಯ ನೆನಪು
    • A Sloka A Day
  • Articles
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of Gayatri- ಗಾಯತ್ರಿ – Written by Late Lanka Krisna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • Tyagashilpa-Drama ತ್ಯಾಗ ಶಿಲ್ಪ – ನಾಟಕ ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
  • ARTICLE OF THE MONTH
    • June 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 41
    • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
    • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
    • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
    • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
    • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
    • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
    • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
    • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
    • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
    • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
    • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
    • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
    • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
    • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
    • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
    • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
    • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
    • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
    • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
    • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
    • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
    • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
    • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
    • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
    • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
    • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
    • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
    • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
    • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
    • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
    • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
    • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
    • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
    • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
    • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
    • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
    • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
    • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
    • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
    • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ಶ್ರೀ ವಿಷ್ಣುಸಹಸ್ರನಾಮ
  • ARCHIVES
    • bIjAkSara’s or the ‘Seed Words’ of Dharma
    • Universal Message of all Religions of the World By Lanka Krishna Murti
    • Common Aspects in Different Religions By Late L. Krishna Murti
    • Biographical sketch of Lanka Krishna Murti
    • ನಿಜಾಯಿತಿ (Nijayithi)- ಪಿ .ವೆಂಕಟಾಚಲಂ
    • ನನ್ನ ಪ್ರೀತಿಯ ತಂದೆಯ ನೆನಪು
    • ವಾನಪ್ರಸ್ಥ ಧರ್ಮ – ಸಂನ್ಯಾಸ ಧರ್ಮ ದಿ.ಲಂಕಾ ಕೃಷ್ಣಮೂರ್ತಿ
    • ವಿಶ್ವ ಸಂಗೀತ – ಲಂಕಾ ಕೃಷ್ಣಮೂರ್ತಿ
    • ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ
    • ಶ್ರೀ ದ್ವೈಮಾತೃಕ – ದಿ.ಲಂಕಾ ಕೃಷ್ಣಮೂರ್ತಿ
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • SOME ASPECTS OF SANATANA DHARMA – By Dr. L.Adinarayana
    • ಎಲ್ಲಾ ಜಲಮಯ-ಲಂಕಾ ಕೃಷ್ಣಮೂರ್ತಿ
    • ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆ- ದಿ.ಲಂಕಾ ಕೃಷ್ಣಮೂರ್ತಿ
  • News
  • Tribute to Dr L Adinarayana
  • Audios of entire Vishnusahasranama

Articles

JANUARY 2019

December 31, 2018 by Lanka Subramanya Leave a Comment

Article of the Month January 2019

 ಹಿಂದಿನ ಸಂಚಿಕೆಯಿಂದ ಮುಂದುವರಿಯುತ್ತಿದೆ )

                       ಧರ್ಮದ ಬೀಜಾಕ್ಷರಗಳು

                                               –ಲಂಕಾ ಕೃಷ್ಣ ಮೂರ್ತಿ

                                   ದಯೆ

        ತನ್ನಂತೆ ಇತರ ಪ್ರಾಣಿಗಳು ಎಂಬ ಜ್ಞಾನವೇ ದಯೆಗೆ ಪ್ರೇರಕ. ಇತರರ ನೋವನ್ನು ನೋಡಿದಾಗ ತನಗೆ ನೋವಾದಂತೆ ಯಾರಿಗೆ ಆಗುವುದೋ ಅವರಲ್ಲಿಯೇ ದಯೆ ಬರುವುದು. “ಆತ್ಮವತ್ಸರ್ಪಭೂತಾನಿ ಯಃ ಪಶ್ಯತಿ ಸಪಶ್ಯತಿ” ಅಂದರೆ ತನ್ನಂತೆ ಇತರ ಸಮಸ್ತಪ್ರಾಣಿಗಳನ್ನೂ ಯಾರು ಭಾವಿಸುತ್ತಾರೋ ಅವರೇ ಜ್ಞಾನಿಗಳು ಎಂದು ಅರ್ಥ. ದಯೆಯಿಲ್ಲದೆ ಇರುವವರು ಜ್ಞಾನಿಗಳಲ್ಲ. ಭಗವದ್ಭಕ್ತರೂ ಅಲ್ಲ. ಯೋಗಿಗಳೂ ಅಲ್ಲ. ಭಕ್ತಿರಸಭರಿತವಾದ ಭಾಗವತ ಪುರಾಣದ ಆದಿಯಲ್ಲಿಯೇ ಬರುವ ದ್ರೌಪದಿಯ ಪಾತ್ರಚಿತ್ರಣವು ಎಲ್ಲರೂ ಮೊದಲು ಗಮನಿಸತಕ್ಕದ್ದು.

         ದ್ರೌಪದಿಯ ಐದು ಜನ ಪುತ್ರರು ನಿದ್ರಿಸುತ್ತಿದ್ದಾಗ ಅಶ್ವತ್ಠಾಮನು ಬಂದು ಅವರನ್ನು ಕೊಂದ ಕಥೆ ಎಲ್ಲರಿಗೂ ಗೊತ್ತಿದೆ. ಅಂತಹ ಪಾಪಿಯನ್ನು ಅರ್ಜುನನು ಹಿಡಿದು ತಂದು ದ್ರೌಪದಿಯ ಮುಂದೆ ನಿಲ್ಲಿಸುತ್ತಾನೆ. ಇವನು ಮಾಡಿದ ಪಾಪಕ್ಕೆ ಮತ್ತು ಅಪಕಾರಕ್ಕೆ ಅವನನ್ನು ಕೊಲ್ಲುವುದೇ ಸರಿ ಎಂದು ಗಂಡಸರು ಹೇಳುತ್ತಿರುವಾಗ ಹೆಂಗಸಾದ ದ್ರೌಪದಿ ಅವನ ಸ್ಥಿತಿಯನ್ನು ನೋಡಿ ದಯಾಮಯಳಾದ ಸನ್ನಿವೇಶವು ಧರ್ಮಗ್ರಂಥಗಳಲ್ಲಿಯೇ ಮೇಲ್ಪಂಕ್ತಿಯಾಗಿರುತ್ತದೆ. ತನ್ನ ಮಕ್ಕಳನ್ನು ಕಳೆದುಕೊಂಡು ತಾನು ದುಃಖಿಸುತ್ತಿದ್ದರೂ, ಅವರನ್ನು ಅನ್ಯಾಯದಿಂದ ಕೊಂದ ಪಾಪಿಯು ಎದುರಿಗೆ ಬಂದು ನಿಂತಿದ್ದರೂ ದ್ರೌಪದಿಯ ಮನಸ್ಸಿನಲ್ಲಿ ಹುಟ್ಟಿದ ಭಾವವೆಂತಹುದು. ಪುತ್ರ ಶೋಕವೆಂದರೆ ಭರಿಸುವುದು ಎಷ್ಟು ಕಷ್ಟವೆಂಬುದು ನನಗೆ ಈಗ ಅನುಭವಕ್ಕೆ ಬಂದಿದೆ. ಈ ಅಶ್ವತ್ಥಾಮನನ್ನು ಕೊಂದರೆ ಈತನ ತಾಯಿಗೆ ಇದೇ ರೀತಿಯ ಪುತ್ರ ಶೋಕವುಂಟಾಗಿ ಆಕೆ ಆಕೆಯು ಎಷ್ಟು ಬಾಧೆ ಪಡುವಳೋ? ನನಗೆ ಗಂಡಂದಿರಾದರೂ ಬದುಕಿದ್ದಾರೆ. ಆಕೆಯ ಗಂಡನಾದ ದ್ರೋಣನೂ ಯುದ್ಧದಲ್ಲಿ ಮಡಿದ ಗಂಡನನ್ನು ಕಳೆದುಕೊಂಡು ಪರಿತಪಿಸುತ್ತಿರುವ ಕೃಪಿಗೆ ಪುತ್ರಶೋಕವು ಬೇರೆ ಉಂಟಾದರೆ ಎಷ್ಟು ಪರಿತಪಿಸುವಳೋ! ನನ್ನಂತಯೇಅಲ್ಲವೇ ಆಕೆಯ ಆತ್ಮವೂ ಸಹ. ಎಂಬ ದಯಾರಸಪೂರ್ಣವಾದ ಭಾವನೆಗಳು ದ್ರೌಪದಿಯ ಮನಸ್ಸಿನಲ್ಲಿ ಉದ್ಭವಿಸಿದವು. ಆಕೆಯು ಅಶ್ವತ್ಥಾಮನನ್ನು ಬಿಡಿಸಿ ಬುದ್ಧಿ ಹೇಳಿ ಕಳುಹಿಸುವಳು. ಧರ್ಮಮೂರ್ತಿಯಾದ ಧರ್ಮರಾಯನೂ ಪರಮಾತ್ಮನಾದ ಶ್ರೀಕೃಷ್ಣನು ದ್ರೌಪದಿಯ ಈ ದಯಾಗುಣವನ್ನು ಬಹಳ ಮೆಚ್ಚುವರು.

          ದ್ವೇಷಾಗ್ನಿಗಳು ಹುಟ್ಟಿದಂತೆ ತಡೆಗಟ್ಟಬಲ್ಲದು ದಯಾ ಗುಣವೊಂದೇ. ಪ್ರಜ್ವಲಿಸುವ ದ್ವೇಷಾಗ್ನಿಗಳನ್ನು ತಣ್ಣಗೆ ಮಾಡುವ ಶಕ್ತಿ ದಯಾಗುಣಕ್ಕಲ್ಲದೆ ಬೇರೆ ಯಾವುದಕ್ಕೂ ಇಲ್ಲ. ದಯಾಗುಣದ ಅಮೃತ ಸ್ಪರ್ಶದಿಂದ ರಾಕ್ಷಸರನ್ನು ದೇವತೆಗಳನ್ನಾಗಿ ಬದಲಾಯಿಸಲು ಸಾಧ್ಯ. ದಯಾಗುಣಕ್ಕೆ ಹೃದಯವಿರುವ ಸಮಸ್ತ ಪ್ರಾಣಿಗಳೂ ಅಧಿಕಾರಿಗಳು. ಸ್ತ್ರೀ, ಪುರುಷ, ಜಾತಿ, ಮತ, ಮನುಷ್ಯ, ಪಶು, ಪಕ್ಷಿ, ಇತ್ಯಾದಿ ಯಾವ ಭೇದವೂ ಇಲ್ಲ. ಯಾವ ಹೃದಯದಲ್ಲಿ ದಯೆ ಎಂಬ ಅಮೃತವಿರುವುದೋ ಅದೇ ದಿವ್ಯವಾದ ಹೃದಯ.

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)

Filed Under: Articles

JULY 2018

July 1, 2018 by Lanka Subramanya Leave a Comment

Article of the Month July 2018

 ಹಿಂದಿನ ಸಂಚಿಕೆಯಿಂದ ಮುಂದುವರಿಯುತ್ತಿದೆ )

                              ಧರ್ಮದ ಬೀಜಾಕ್ಷರಗಳು

                                                –ಲಂಕಾ ಕೃಷ್ಣ ಮೂರ್ತಿ

                                         ದಾನ

 

  1. ಸಂವಿಭಾಗ

       ಮನುಸ್ಮೃತಿಯ 4ನೇ ಅಧ್ಯಾಯದ 32ನೇ ಶ್ಲೋಕವು ಗೃಹಸ್ಥ ಧರ್ಮಗಳಲ್ಲಿ ಸಂವಿಭಾಗವನ್ನು ಸೇರಿಸಿದೆ.

      ಸಂವಿಭಾಗಶ್ಚ ಭೂತೇಭ್ಯಃ ಕರ್ತವ್ಯೋನುಪರೋಧಕಃ!!

   ಅಂದರೆ, ತನಗೂ ತನ್ನ ಪೋಷ್ಯ ವರ್ಗಕ್ಕೂ ತೊಂದರೆಯುನ್ನುಂಟುಮಾಡಿಕೊಳ್ಳದೆ ಹೆಚ್ಚಗಿರುವುದನ್ನು ಇತರ ಪ್ರಾಣಿಗಳಿಗೆ ಹಂಚಬೇಕು ಎಂದು ಅಲ್ಲಿ ಹೇಳಲ್ಪಟ್ಟಿದೆ. ಭಾಗವತ ಪುರಾಣದ ಸಪ್ತಮಸ್ಕಂದದ 11ನೇ ಅಧ್ಯಾಯದಲ್ಲಿ ಸನಾತನ ಧಮವನ್ನು ವರ್ಣಿಸುತ್ತ ಸಮಸ್ತ ಮಾನವರೂ ಪರಿಪಾಲಿಸಬೇಕಾದ ಧರ್ಮಗಳಲ್ಲಿ-

      ಅನ್ನದ್ಯಾದೇಃ ಸಂವಿಭಾಗೋ ಭೂತೇಭ್ಯಶ್ಚಯಥಾರ್ತಃ

      ತೇಷ್ಟಾತ್ಮ ದೇವತಾ ಬುದ್ಧಿಃ ಸುತರಾಂ ನೃಷು ಪಾಂಡವ!!

    ಅಂದರೆ ಆಹಾರ ಮುಂತಾದವುಗಳನ್ನು ಮನುಷ್ಯರೇ ಮೊದಲಾದ ಎಲ್ಲ ಪ್ರಾಣಿಗಳಿಗೂ ಅವುಗಳಿಗೆ ತಕ್ಕಂತೆ ಹಂಚಬೇಕೆಂದೂ, ಇವುಗಳಲ್ಲಿ ತಾನು ಉಪಾಸಿಸುವ ದೇವರನ್ನು ಕಾಣಬೇಕೆಂದೂ ಹೇಳಲ್ಪಟ್ಟಿದೆ.

    ಮಹಾಭಾರತದ ಶಾಂತಿಪರ್ವದಲ್ಲಿನ ಪರಾಶರ ಗೀತೆಯಲ್ಲಿ (296ನೇ   ಅಧ್ಯಾಯದಲ್ಲಿ) ಸರ್ವಮಾನವ ಸಾಧಾರಣಗಳಾದ ಧರ್ಮಗಳಲ್ಲಿ  

 “ ಸಂವಿಭಾಗಿತೆ” ಯನ್ನು ಸೇರಿಸಲಾಗಿದೆ.

     ಅನೃಶಂಸ್ಯ ಮಹಿಂಸಾಚಾಪ್ರಮಾದಃ ಸಂವಿಭಾಗಿತಾ

     ಶ್ರಾದ್ಧ ಕರ್ಮಾತಿಥೇಯಂ ಚ ಸತ್ಯಮಕ್ರೋಧಏವಚ!

     ಸ್ವೇಷು ದಾರೇಷು ಸಂತೋಷಃ ಶೌಚಂ ನಿತ್ಯಾನಸೂಯತಾ!

    ಆತ್ಮಜ್ಞಾನಂ ತಿತಿಕ್ಷಾಚ ಧರ್ಮಾಃ ಸಾಧಾರಣಾ ನೃಪ!!

      ಇದರಿಂದ ಸಮಸ್ತ ಮಾನವರೂ ಆತ್ಮಜ್ಞಾನವನ್ನು ಸಂಪಾದಿಸಿ, ಶುಚಿರ್ಭೂತರಾಗಿ, ದಮ, ದಾನ ಮತ್ತು ದಯೆಯುಳ್ಳವರಾಗಿ, ದೇವ ಪಿತೃ ಕಾರ್ಯಾಸಕ್ತರಾಗಿ ಬಾಳಬೇಕೆಂಬುದು ಸನಾತನ ಧರ್ಮದ ಉದ್ದೇಶವೆಂದು ತಿಳಿಯುತ್ತಿರುವಾಗ ಧರ್ಮಪರರೂ ಜ್ಞಾನಿಗಳೂ ಆದ ಸಮಸ್ತ ಮಾನವರಲ್ಲೂ ಕೀಳು ಮೇಲು ಎಂಬ ಭಾವನೆಗೆ ಅವಕಾಶವೆಲ್ಲಿದೆ? ವರ್ಣಾಶ್ರಮಾದಿ ವಿಶೇಷ ಧರ್ಮಗಳನ್ನು, ಸುಗಮವಾಗಿ ಲೋಕ ವ್ಯವಹಾರ ನಡೆಯುವ ಉದ್ದೇಶವೆಂದಿಂದಲೂ, ಮಾನವ ಪ್ರಕೃತಿಯನ್ನು ಚೆನ್ನಾಗಿ ಗಮನಿಸಿ ಮಾನವರನ್ನು ಸಂಸ್ಕರಿಸಲು ಒಂದು ಉತ್ತಮವಿಧಾನವನ್ನಾಗಿಯು ಹೇಳಿದ್ದಾರೆ. ಮೇಲೆ ಹೇಳಿದ ಮಾನವ ಸಾಮಾನ್ಯ ಧರ್ಮಗಳಲ್ಲಿ ನಿಜವಾದ

ಆಸಕ್ತಿ ಉಳ್ಳ ಯಾವ ಮಾನವನೂ ವರ್ಣಾಶ್ರಮ ಧರ್ಮವನ್ನು ಆಕ್ಷೇಪಿಸುವುದಿಲ್ಲವೆಂದು ಧೃಢವಾಗಿ ಹೇಳಬಹುದು. ಅಂತಹವರು ಲೋಕವ್ಯವಹಾರಕ್ಕಾಗಿ ಆಯಾ ಮಾನವರಲ್ಲಿ ಏರ್ಪಟ್ಟಿರುವ ಬೇರೆ ಯಾವ ವಿಧವಾದ ಸಮಾಜರಚನೆಯನ್ನೂ ಆಕ್ಷೇಪಿಸುವುದಿಲ್ಲ. ಕಾರಣ ಸಮಾಜರಚನೆ ಹೆಚ್ಚು ಕಡಿಮೆ ಹೇಗಿದ್ದರೂ, ಮೇಲ್ಕಂಡ ಮಾನವಧರ್ಮವೊಂದು ತೇಜಸ್ವಿಯಾಗಿದ್ದರೆ ಯಾವಕುಂದು ಕೊರತೆಗಳಿಗೂ ಅವಕಾಶವಿರುವುದಿಲ್ಲ.

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)

 

     

 

Filed Under: Articles

May 2017

May 15, 2017 by Lanka Subramanya Leave a Comment

Article of the Month May 2017

ಹಿಂದಿನ ಸಂಚಿಕೆಯಿಂದ ಮುಂದುವರಿಯುತ್ತಿದೆ )

                                                                 ಧರ್ಮದ ಬೀಜಾಕ್ಷರಗಳು

                                                                        2 – ದಾನ

                                                                       ಅರ್ಥಶೌಚ       

                                                                                                                                          –ಲಂಕಾ ಕೃಷ್ಣ ಮೂರ್ತಿ

3)   ಬೇರೆ  ಬೇರೆ ವೃತ್ತಿಗಳಿಂದ ಬರುವ ಆದಾಯಗಳಲ್ಲಿ ತಾರತಮ್ಯ-

                                                                                 (ಮುಂದುವರೆದಿದೆ)                        

                    ಯಾವ ವರ್ಣದವರು ಅವರ ವೃತ್ತಿಯಿಂದ ಎಷ್ಟು ಹಣ ಸಂಪಾದಿಸಬಹುದು? ಭೋಗಮಯವಾದ ಜೀವನವನ್ನು ನಡೆಸಬಹುದೇ? ಧನವನ್ನು ಹೆಚ್ಚಾಗಿ ಕೂಡಿಡಬಹುದೇ? ಹೆಚ್ಚಾಗಿರುವ ಧನವನ್ನು ಏನುಮಾಡಬೇಕು? ಧನದಿಂದ ಗೌರವ ಪಡೆಯಲು ಅರ್ಹತೆ ಇದೆಯೇ? ಇವೇ ಮೊದಲಾದ ಮುಖ್ಯವಾದ ಪ್ರಶ್ನೆಗಳಿಗೆ ಧರ್ಮಶಾಸ್ತ್ರ ಏನು ಉತ್ತರ ಕೊಟ್ಟಿದೆ ಎಂಬುದನ್ನು ಪರಿಶೀಲಿಸೋಣ.

              ಮನುಸ್ಮೃತಿಯಲ್ಲಿ ಪ್ರಾರಂಭದಲ್ಲೇ “ ದಾನಮೇಕಂ ಕಲೌಯುಗೇ” ಎಂದರೆ ಕಲಿಯುಗದಲ್ಲಿ ದಾನ ( ಅಂದರೆ ಪರೋಪಕಾರವೇ) ಶ್ರೇಷ್ಠವಾದ ಧರ್ಮ ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ. ಧನ ಹೆಚ್ಚಾಗಿ ಒದಗಿ ಬಂದರೆ ಅದರಿಂದ ಭೋಗಮಯವಾದ ಜೀವನವನ್ನು ನಡೆಸದೆ ಅದನ್ನು ಅರ್ಹರಾದ ನಿರ್ಧನರಿಗೆ ದಾನ ಮಾಡಬೇಕು ಎಂಬುದು ಧರ್ಮದ ಕಹಳೆಯ ಕೂಗು.

     “ ಸರ್ವಸ್ಯಾಸ್ಯತುಸರ್ಗಸ್ಯ ಗುಪ್ತ್ಯರ್ಥಂ” ಎಂದರೆ ಈ ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳ ರಕ್ಷಣೆ ಮತ್ತು ಹಿತಕ್ಕಾಗಿ ನಾಲ್ಕು ವರ್ಣದವರು ಮಾಡಬೇಕಾದ ಕೆಲಸಗಳನ್ನು ಭಗವಂತನು ಏರ್ಪಡಿಸಿದ್ದಾನೆ ಎಂದು ಮನುಸ್ಮೃತಿಯು ಹೇಳುವುದರಿಂದ ಒಬ್ಬನು ತನ್ನ ಶಕ್ತಿಯಿಂದ ಇತರರನ್ನು ಶೋಷಣೆ ಮಾಡುವುದನ್ನು ಧರ್ಮಶಾಸ್ತ್ರ ಬಹಿಷ್ಕರಿಸಿದೆಯೆಂದು ತಿಳಿಯುತ್ತದೆ. ಅವರವರಲ್ಲಿ ಸ್ವಭಾವತಃ ಇರುವ ಗುಣಶಕ್ತಿಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಆಯಾ ವರ್ಣದವರು ಸ್ವಕರ್ಮದಿಂದ ಸಮಾಜ ಸೇವೆಯನ್ನು ಮಾಡಬೇಕೆಂಬುದೇ ಧರ್ಮದ ಉದ್ದೇಶ. “ ಸ್ವಕರ್ಮಣಾತಮಭ್ಯರ್ಚ್ಯ” ಎಂಬ ಗೀತಾವಾಕ್ಯವು ಇದೇ ದೇವರ ಸೇವೆ ಎಂದು ತಿಳಿಸುತ್ತದೆ. ಹೀಗಿರುವಾಗ ಸಬಲರು ದುರ್ಬಲರನ್ನು ಆರ್ಥಿಕವಾಗಿ ಶೋಷಣೆ ಮಾಡುವುದಕ್ಕೆ ಧರ್ಮ ಶಾಸ್ತ್ರದಲ್ಲಿ ಸ್ಥಾನವೇ ಇಲ್ಲ.

           ಬ್ರಾಹ್ಮಣರು ಎಷ್ಟು ಧನ ಸಂಪಾದಿಸಬಹುದು? ಎಂಬುದಾಗಿ ಮನುಸ್ಮೃತಿಯು ಹೀಗೆ ಬೋಧಿಸುತ್ತದೆ. ಜೀವನಯಾತ್ರೆಯನ್ನು ಮುಂದೆ ಸಾಗಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಧನವನ್ನು ಸಂಪಾದಿಸಬೇಕು. ‘ತಿಲೋಂಛವೃತ್ತಿ’ ಅಂದರೆ ಗದ್ದೆಯ ಬೆಳೆಕೊಯ್ದು ಯಾರೂ ಹೆಕ್ಕದೆ ಬಿಟ್ಟ ಧಾನ್ಯದ ಕಾಲನ್ನು ಅಥವಾ ತೆನೆಯನ್ನು ಹೆಕ್ಕಿ ಅದನ್ನು ತಿಂದು ಜೀವಿಸುವುದು ಬ್ರಾಹ್ಮಣನಿಗೆ ಅತಿ ಶ್ರೇಷ್ಠವಾದ ವೃತ್ತಿ. ಅದರಿಂದ ಜೀವಿಸಲು ಸಾಧ್ಯವಾಗದಿದ್ದರೆ, ತಾನು ಯಾಚಿಸದೆ ಸತ್ಪುರಷರು ಕೊಟ್ಟ ದಾನದಿಂದ ಜೀವಿಸಬೇಕು. ಅದರಿಂದಲೂ ಜೀವನ ನಡೆಯದಿದ್ದರೆ ಸತ್ಪುರುಷರನ್ನು ಯಾಚಿಸಿ ಜೀವಿಸಬಹುದು  ಜೀವನ ನಡೆಯದಿದ್ದರೆ ಆರಂಭಮಾಡುವುದರಿಂದ ಅದರಿಂದಲೂ ಆಗದಿದ್ದರೆ ವ್ಯಾಪಾರಮಾಡುವುದರಿಂದ ಜೀವಿಸಬಹುದೆಂದು ಸ್ಮೃತಿ ಹೇಳುತ್ತದೆ.  ಸಂಪಾದಿಸಿದ್ದನ್ನು ಸಾಧ್ಯವಾದಷ್ಟೂ ಧರ್ಮಕ್ಕೆ ಖರ್ಚು ಮಾಡಬೇಕು. ಕೂಡಿಡುವರಿಗಿಂತ ಅಶ್ವಸ್ತನನು ( ನಾಳೆಗೆ ಎನೂ ಇಟ್ಟುಕೊಳ್ಳದವನು) ಶ್ರೇಷ್ಠ ಬ್ರಾಹ್ಮಣನು.

        ಆದಾನ ನಿತ್ಯಾಚ್ಚಾದಾತುರಾಹರೇದ ಪ್ರಯಚ್ಚತಃ!

        ತಥಾ ಯಶೋಯಪ್ರಥತೇ ಧರ್ಮಶ್ಚೈವ ಪ್ರವರ್ಥತೇ!!

ಅಂದರೆ ಯಾವ ಬ್ರಾಹ್ಮಣನು ಯಾವಾಗಲೂ ದಾನವನ್ನು ತೆಗೆದುಕೊಳ್ಳುವುದೇ ಹೊರತು ತಾನು ದಾನ ಮಾಡುವುದಿಲ್ಲವೋ ಅಂತಹವನು ತನಗಿರುವ ಹೆಚ್ಚಾದ ಧನವನ್ನು ರಾನಿಗೆ ಕೊಡದಿದ್ದರೆ ರಾಜನು ಅದನ್ನು ಬಲಾತ್ಕಾರದಿಂದ ತೆಗೆದುಕೊಂಡು ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕು. ಇದರಿಂದ ಆ ರಾಜನ ಕೀರ್ತಿ ಹೆಚ್ಚುತ್ತದೆ. ಧರ್ಮವು ಬೆಳೆಯುತ್ತದೆ. ಎಂದು ಮನುಸ್ಮೃತಿಯು ಹೇಳುತ್ತಿದೆ.

       ಬ್ರಾಹ್ಮಣರಲ್ಲಿ ಜ್ಞಾನ ಹೆಚ್ಚಾಗಿ ಉಳ್ಳವನಿಗೆ ಗೌರವವೇ ಹೊರತು ಧನಿಕನಿಗಲ್ಲ.

        ಕ್ಷತ್ರಿಯರಲ್ಲಿ ವೀರ್ಯ ಹೆಚ್ಚಾಗಿರುವವನಿಗೆ ಗೌರವ. ಕ್ಷತ್ರಿಯರು ಇಂದ್ರಿಯನಿಗ್ರಹವುಳ್ಳವರಾಗಿರಬೇಕೆಂದು ಮನು ಒತ್ತಿ ಒತ್ತಿ ಹೇಳಿದ್ದಾನೆ. ಅಲ್ಲದೆ ತನ್ನ ಧರ್ಮವಾದ ದುಷ್ಟ ಶಿಕ್ಷಣ ಶಿಷ್ಟ ರಕ್ಷಣವನ್ನು ಮಾಡುವ ರಾಜನು ದರಿದ್ರನಾಗಿದ್ದರೂ ಕೀರ್ತಿವಂತನಾಗುತ್ತಾನೆಂದು ಮನುಸ್ಮೃತಿ ಹೇಳುತ್ತದೆ.

      ಮನುವಿನ ಈ ಮುಂದಿನ ಶ್ಲೋಕದಂತಹುದನ್ನು ನಾನಿನ್ನೆಲ್ಲಯೂ ನೋಡಲಿಲ್ಲ.

       ಏವಂ ವೃತ್ತಸ್ಯ ನೃಪತೇ ಶಿಲೋಂ ಛೇನಾಪಿ

                                                   ಜೀವತಃ!

       ವಿಸ್ತೀರ್ಯತೇ ಯಶೋಲೋಕೇ ತೈಲಬಿಂದು

                                                   ರಿವಾಂಭಸಿ!!

       ಅಂದರೆ ನಿಷ್ಠಾವಂತನಾಗಿ ದುಷ್ಟ ಶಿಕ್ಷಣ ಶಿಷ್ಟಪರಿಪಾಲನೆ ಮಾಡುತ್ತಿರುವ ರಾಜನು ದರಿದ್ರನಾಗಿ ತಾನು ಜೀವಿಸಿರಲು ಶಿಲೋಂಛವೃತ್ತಿಗಳನ್ನು ಅವಲಂಬಿಸಿದ್ದರೂ ಚಿಂತೆಯಿಲ್ಲ. ಅವನ ಕೀರ್ತಿ ನೀರಿನಲ್ಲಿ ಬಿದ್ದ ಎಣ್ಣೆಯಂತೆ ವಿಸ್ತರಿಸಬಹುದು.

        ಚರಿತ್ರೆಯಲ್ಲಿ, ಕಾವ್ಯಗಳಲ್ಲಿ, ಕಥೆಗಳಲ್ಲಿ ಬರುವ ರಾಜರ ವೈಭವಯುತವಾದ ಜೀವನವೇ ಜನರ ಮನಸ್ಸಿನಲ್ಲಿ ಹತ್ತಿಕೊಂಡು ಹೋಗಿದೆ. ಒಂದು ಕಡೆ ಒಬ್ಬ ಮಾನವನು ತನ್ನ ಶಕ್ತಿಯಿಂದ ಬೇಕಾದಷ್ಟು ಸಂಪಾದಿಸಿ ಸ್ವರ್ಗಸುಖಗಳನ್ನನುಭವಿಸುತ್ತಿದ್ದರೆ ಇನ್ನೊಂದು ಕಡೆ ದಲಿತರೂ, ಅಭಾಗಿಗಳೂ ಅನಿಕೃಷ್ಟವಾಗಿ ಜೀವಿಸುತ್ತಿರುವುದು ಚರಿತ್ರೆಯ ತುಂಬಾ ನೋಡುತ್ತಿದ್ದೇವೆ. ಇದೇ ಮಾನವರ ಜೀವನ ಪದ್ಧತಿ ಎಂಬ ಒಂದು ಅಸತ್ಯ ನಂಬಿಕೆ ಜನರಲ್ಲಿ ಬೇರೂರಿಬಿಟ್ಟಿದೆ. ಆದರೆ ಮಹರ್ಷಿಗಳು ಧರ್ಮ ಶಾಸ್ತ್ರಗಳಲ್ಲಿ ಅರ್ಥಕಾಮಗಳನ್ನು ಧರ್ಮದ ಶಕ್ತಿಗೆ ವಶಮಾಡಿಕೊಟ್ಟು ಧರ್ಮದ ಸ್ಥಾನವನ್ನು ಬಹಳ ಎತ್ತರದಲ್ಲಿಟ್ಟಿದ್ದಾರೆ. ಮಹಭಾರತದಲ್ಲಿ ಬರುವ ಅಗಸ್ತ್ಯನ ಕಥೆಯಲ್ಲಿ ಅಗಸ್ತ್ಯನು ಕೆಲವರು ರಾಜರ ಹತ್ತಿರ ಹೋಗಿ ಹಣ ಬೇಡಿದರೆ ಅವರು ತಮ್ಮ ಆದಾಯವ್ಯಯಗಳು ಸಮಾನವಾಗಿರುವುದರಿಂದ ದಾನಮಾಡಲು ತಮ್ಮ ಬಳಿ ಧನವಿಲ್ಲವೆಂದು ಹೇಳುತ್ತಾರೆ.

         ಆದುದರಿಂದಲೇ ವೇದಗಳಲ್ಲಿ, ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ಬ್ರಾಹ್ಮಣರನ್ನೂ ಕ್ಷತ್ರಿಯರನ್ನೂ ಅಷ್ಟು ಕೊಂಡಾಡಿರುವುದು, ಗುಣಗಳಲ್ಲಿ ಸದ್ಬ್ರಾಹ್ಮಣರೂ, ಸತ್ ಕ್ಷತ್ರಿಯರೂ ಆದವರು ಇಲ್ಲದ ಈ ಭೂಮಂಡಳದಲ್ಲಿ ಧರ್ಮಕ್ಕೆ ಸ್ಥಾನವೆಲ್ಲಿದೆ? ಆದುದರಿಂದಲೇ ಇಂದು ಹುಲ್ಲಿನಿಂದ ಮುಚ್ಚಲ್ಪಟ್ಟಿರುವ ಭಾವಿಯಂತೆ ಅಪಾಯಕರವಾಗಿರುವ, ಧರ್ಮದ ಹೆಸರಿನಲ್ಲಿನ ಅಧರ್ಮವು, ಎಲ್ಲರನ್ನೂ ವಂಚಿಸುತ್ತಿರುವುದು.

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)      

Filed Under: Articles

November 11, 2015 by Lanka Subramanya Leave a Comment

 

 

https://krishnamurtifoundation.com/lanka/358/

Filed Under: Articles

March 7, 2015 by Editor Leave a Comment

 

 

https://krishnamurtifoundation.com/lanka/bijaksaras-or-the-seed-words-of-dharma-5/

Filed Under: Articles

bIjAkSara’s or the ‘Seed Words’ of Dharma – 4

February 2, 2015 by Editor Leave a Comment

  1. DAMA

The first of the three Beejaksharas, DA,DA,DA, refers to DAMA. Let us first understand what DAMA means. It means control or restraint. We have heard about the story of Bharata, the son of King Dushyanta. When Bharata was very young, he used to catch hold of lions, bend their heads and count the teeth in the mouth. That is why he is known as ‘Simha Damana,’ one who brought lions under his control.

But here in the Brihadaranyaka Upanishad the term DAMA is not used in the sense of ‘bringing someone under control,’ be that a tiger or a lion or an enemy. But it is used in the sense of self-control or, to be precise, bringing under control the senses and the mind which are more dangerous than the wild animals or the external enemies.

In what way are the sense organs and the mind our enemies when they gratify and give us pleasure? How are they dangerous? Anybody can ask questions like these. They are not our enemies as long as we use them moderately for our benefit. But by nature the mind and the sense organs do not get gratified easily.

When we pour ghee into fire, instead of quenching it, the ghee adds to the blazing of fire. In the same way, as we gratify the senses by meeting their desires, instead of feeling satisfied, the senses demand more and more of their gratification. They do not feel satisfied at all. For example, when we start eating some sweets, we are overtaken by the urge to eat more and more. By overeating sweets, many people fall sick. It is the same with those who have developed the habit of betting on horses.  When they lose everything, they do not stop betting. On the other hand, they borrow money from others and go on betting. The obsession never leaves them. They are unable to free themselves from the urge.

A majority of those who have suffered heavy losses in life happen to be those who are under the grip of their sense organs. If the enemy is outside, we can be vigilant. The senses, being the enemy within, are more dangerous. It is indeed very difficult to bring them under control.

The happiness we experience through the senses is not permanent. Everyone wants to enjoy the objects of the senses. Being limited in scope and number, there is a lot of competition among people to appropriate them. They go to the extent of fighting for them. The objects too are impermanent. When one is seized of the passion to obtain them, one may go to any extent and adopt any bad means to obtain them. The sorrow that ensues is difficult to bear. In the beginning, these sense objects seem to give great pleasure, but ultimately they bring untold sorrow and suffering, beyond one’s ability to bear. On other hand, self-control or DAMA looks difficult to acquire  in the beginning but when once it is gained, it brings immense joy that is permanent. The joy the self-control brings is not dependent on any external objects. There is an ocean of joy within us. Without understanding it, we desperately go after a few drops of joy from outside. Moreover, one who has gained control over his senses gains the friendship of one and all.

                                                                                                                      (to be continued)

Filed Under: Articles

  • « Go to Previous Page
  • Go to page 1
  • Go to page 2
  • Go to page 3
  • Go to Next Page »

Primary Sidebar

A SLOKA A DAY VISHNUSAHASRANAMA VIDEOS

Please select the video by clicking the Playlist.

SAADHANA MAARGA VIDEOS

SRIMAD BHAGAVAD GITA A SLOKA A DY

A SHUBHASHITA A DAY

Article of the Month

  • June 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 41
  • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
  • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
  • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
  • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
  • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು -29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು -27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
  • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
  • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
  • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
  • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
  • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
  • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
  • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
  • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
  • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
  • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
  • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
  • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
  • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
  • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21

Recent Articles

  • June 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 41
  • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
  • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
  • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
  • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
  • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
  • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
  • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
  • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
  • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
  • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
  • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
  • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
  • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
  • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
  • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
  • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
  • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
  • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
  • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
  • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
  • All Articles Of Gayatri- ಗಾಯತ್ರಿ – Written by Late Lanka Krisna Murti
  • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
  • ನನ್ನ ಪ್ರೀತಿಯ ತಂದೆಯ ನೆನಪು
  • A Sloka A Day
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24

Copyright © 2025 · Lanka Krishna Murti Foundation